Wednesday, 23 August 2017
Tuesday, 15 August 2017
ಸಂಭ್ರಮದ ಸ್ವಾತಂತ್ರೋತ್ಸವ
೭೧ನೇ ಸ್ವಾತಂತ್ರೊತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು
ವರ್ಕಾಡಿ ಪಂಚಾಯತಿನ ಅಧ್ಯಕ್ಷ ರಾದ ಪಿಬಿ ಅಬ್ದುಲ್ ಮಜೀದ್ ರವರು ಧ್ವಜಾರೋಹಣಗೈದರು ಪಿಟಿಎ ಅಧ್ಯಕ್ಷರಾದ ಅಬ್ದುಲ್ ಅಜಿಜ್ ಎಂಪಿಟಿಎ ಅಧ್ಯಕ್ಷರಾದ ರೇವತಿ ಉಪಾಧ್ಯಕ್ಷರಾದಜಯಲಕ್ಷಿ ಮೊದಲಾದವರು ಉಪಸ್ತಿತರಿದ್ದರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಕೇರಳ ಮುಖ್ಯಮಂತ್ರಿಯವರ ಸಂದೇಶ ಪತ್ರಕ್ಕೆ ಅಭಿಪ್ರಾಯ ಬರೆಯುದರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ಮಕ್ಕಳನ್ನು ಮತ್ತು ವರ್ಕಾಡಿ ಪಂಚಾಯತಿನ ಉತ್ತಮ ಕೃಷಿಕ ವಿದ್ಯಾರ್ಥಿನಿ ಎಂಬ ಪುರಸ್ಕಾರ ಪಡೆದ ಲಾವಣ್ಯಳನ್ನು ಪಿಟಿಎ ವತಿಯಿಂದ ಪುರಸ್ಕರಿಸಲಾಯಿತು ಸ್ವಾತಂತ್ರೊತ್ಸವದ ಪ್ರಯುಕ್ತ ಮಕ್ಕಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
೭೧ನೇ ಸ್ವಾತಂತ್ರೊತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು
ವರ್ಕಾಡಿ ಪಂಚಾಯತಿನ ಅಧ್ಯಕ್ಷ ರಾದ ಪಿಬಿ ಅಬ್ದುಲ್ ಮಜೀದ್ ರವರು ಧ್ವಜಾರೋಹಣಗೈದರು ಪಿಟಿಎ ಅಧ್ಯಕ್ಷರಾದ ಅಬ್ದುಲ್ ಅಜಿಜ್ ಎಂಪಿಟಿಎ ಅಧ್ಯಕ್ಷರಾದ ರೇವತಿ ಉಪಾಧ್ಯಕ್ಷರಾದಜಯಲಕ್ಷಿ ಮೊದಲಾದವರು ಉಪಸ್ತಿತರಿದ್ದರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು ಕೇರಳ ಮುಖ್ಯಮಂತ್ರಿಯವರ ಸಂದೇಶ ಪತ್ರಕ್ಕೆ ಅಭಿಪ್ರಾಯ ಬರೆಯುದರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ಮಕ್ಕಳನ್ನು ಮತ್ತು ವರ್ಕಾಡಿ ಪಂಚಾಯತಿನ ಉತ್ತಮ ಕೃಷಿಕ ವಿದ್ಯಾರ್ಥಿನಿ ಎಂಬ ಪುರಸ್ಕಾರ ಪಡೆದ ಲಾವಣ್ಯಳನ್ನು ಪಿಟಿಎ ವತಿಯಿಂದ ಪುರಸ್ಕರಿಸಲಾಯಿತು ಸ್ವಾತಂತ್ರೊತ್ಸವದ ಪ್ರಯುಕ್ತ ಮಕ್ಕಳಿಗೆ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು
Subscribe to:
Posts (Atom)