Monday 20 October 2014

Friday 17 October 2014

                                      

                 ಅಭಿನಂದನೆಗಳು







 ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ   ಕಾರ್ಡ್ ಮತ್ತು ಸ್ಚ್ರೋ ಬೋರ್ಡ್ ಪ್ರೋಡಕ್ಟ್  ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಾಫಿ
 ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದನೆಟ್ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್


  ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ coir door mat ತಯಾರಿಸುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಮೊಹಮ್ಮದ್ ನೌಷದ್  




  ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Paper Craftನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕದೀಜತ್ ಕುಬ್ರ 




ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Use and Waste material productನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಫಾತಿಮತ್ತ್ ಇರ್ಫಾನ.


                   ಹಾರ್ದಿಕ ಅಭಿನಂದನೆಗಳು




 ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದಲ್ಲಿ ಭಾಗವಹಿಸಿದ ಮಕ್ಕಳು

Tuesday 7 October 2014

ದಿವಂಗತ ಶಿವಾನಂದ ಅರಿಬೈಲ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ನಮ್ಮೆಲ್ಲರ ಅಚ್ಚುಮೆಚ್ಚಿನ ಅಧ್ಯಾಪಕರಾಗಿ ಬದುಕಿನ ದಾರಿದೀಪವಾಗಿ,ಉತ್ತಮ ಮಾರ್ಗದರ್ಶಕರಾಗಿ,ಸರಳತೆ,ಸೌಜನ್ಯತೆಯಿಂದ ಆದರ್ಶಪ್ರಾಯರಾಗಿ ಬದುಕಿ,ಇದೀಗ ನಮ್ಮನ್ನಗಲಿದ ನಿಮ್ಮ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸುವ.
         ಬೀಜ ವಿತರಣೆ

   ವರ್ಕಾಡಿ ಕೃಷಿ ವಿಜ್ಞಾನಕೇಂದ್ರದ ಸಹಾಯಕ ಕೃಷಿಆಫೀಸರ್ ರಾಧಕೃಷ್ಣನ್ ಮತ್ತು ಸಿಬಂದಿ ಗಂಗಾಧರ್ ರವರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ  ತರಕಾರಿ ಬೀಜಗಳನ್ನು ವಿತರಿಸಿದರು.

Thursday 2 October 2014

ಗಾಂಧಿಜಯಂತಿ ದಿನಾಚರಣೆ




ಗಾಂಧಿಜಯಂತಿ ದಿನಾಚರಣೆಯನ್ನು ಎಲ್ಲಾ ಅಧ್ಯಾಪಕ ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಆಚರಿಸಲಾಯಿತು.ಶಾಲಾಎಸಂಭ್ಳಿಯನ್ನು ನಡೆಸಿ ಶಾಲಾಪರಿಸರವನ್ನು ಶುಚಿಗೊಳಿಸಲಾಯಿತು.ಮಧ್ಯಾಹ್ನದೂಟವನ್ನು ನೀಡಿ ಸಂಜೆ  3ಗಂಟೆಗೆ ಮಕ್ಕಳನ್ನು ಮನೆಗೆ ಬಿಡಲಾಯಿತು.