Monday 22 September 2014

                       ನಮ್ಮ ವಿದ್ಯಾಮಂದಿರ 
                                                ಮಧ್ಯಾಹ್ನದ ಭೋಜನ

Sunday 7 September 2014

ಸಡಗರದ ಓಣಂ ಹಬ್ಬ

 ಮಕ್ಕಳು ಪೂಕ್ಕಳಂ ಹಾಕುವುದರ ಮೂಲಕ ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಅದ್ದೂರಿಯ ಓಣಂಸದ್ಯವನ್ನು ಏರ್ಪಡಿಸಲಾಯಿತು.ನಿವೃತ ಮುಖ್ಯೋಪಾಧ್ಯಯರಾದ ನರಸಿಂಹ ಮಾಸ್ಟ್,ವಿಠಲ ಮಾಸ್ಟ್,ವರ್ಕಾಡಿ ಪಂಚಾಯತಿನ
ವಾರ್ಡ್ ಸದಸ್ಯೆಯಾದ ಶೀಲಾವತಿ,ಪಿ.ಟಿ.ಎ ಅಧ್ಯಕ್ಷರಾದ ಪಿ.ಕೆ.ಅಬೂಬಕ್ಕರ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಝವುರ ಟೀಚರ್
ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್ ಮಾಸ್ಟ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Saturday 6 September 2014

ಸಂಭ್ರಮದ ಶಿಕ್ಷಕ ದಿನಾಚರಣೆ



 ನಿವೃತ ಮುಖ್ಯೋಪಾಧ್ಯಯರನ್ನು  ಸನ್ಮಾನಿಸುವ ಮೂಲಕ ಶಿಕ್ಷಕ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.ನಿವೃತ ಮುಖ್ಯೋಪಾಧ್ಯಯರಾದ ನರಸಿಂಹ ಮಾಸ್ಟ್,ವಿಠಲ ಮಾಸ್ಟ್,ವರ್ಕಾಡಿ ಪಂಚಾಯತಿನ
ವಾರ್ಡ್  ಸದಸ್ಯೆಯಾದ ಶೀಲಾವತಿ,ಪಿ.ಟಿ.ಎ ಅಧ್ಯಕ್ಷರಾದ ಪಿ.ಕೆ.ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.ಝವುರ ಟೀಚರ್  ಕಾರ್ಯಕ್ರಮವನ್ನು ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್  ಮಾಸ್ಟ್ರವರು  ಕಾರ್ಯಕ್ರಮವನ್ನು  ನಿರೂಪಿಸಿದರು. 

Onam Celebration

PTA Prisident And Children