Monday, 25 August 2014

ಮಹಾಸಭೆ

                                                                                                       
ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ತಾ-8-08-2014ನೇ  ಶುಕ್ರವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ  ಜರಗಿತು.11 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆಮಾಡಲಾಯಿತು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಪಿ.ಕೆ ಅಬೂಬಕ್ಕರ್, ಉಪಾಧ್ಯಾಕ್ಷರಾಗಿ ಸುಂದರಿ,ಎ೦.ಪಿ.ಟಿ.ಎ ಅಧ್ಯಕ್ಷರಾಗಿ ರೇವತಿ,ಉಪಾಧ್ಯಾಕ್ಷರಾಗಿ  ಭಾರತಿಯವರು ಆಯ್ಕೆಯಾದರು.

Thursday, 21 August 2014

ಗಣ್ಯರ ವೀಕ್ಷಣೆ

ಸಾಕ್ಷರ ಯೋಜನೆಯ 11ನೇ ದಿನದ ಮೌಲ್ಯಮಾಪನವನ್ನು  ತಾ-21-08-2014ನೇ ಗುರುವಾರ   ವರ್ಕಾಡಿ ಪಂಚಾಯತ್ತ್ ಅಧ್ಯಕ್ಷರಾದ ಸುನಿತವಸಂತ್ ಮತ್ತು ಉಪಾಧ್ಯಕ್ಷರಾದ ಪಿ ವಿ ಅಬೂಬಕ್ಕರ್ ರವರು ವೀಕ್ಷಿಸಿದರು.

Friday, 15 August 2014

ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ ಆಚರಣೆ

   
ಮಂಜೇಶ್ವರ:ಇಲ್ಲಿನ ವೋರ್ಕಾಡಿ ಪಂಚಾಯತಿನ ಪಾತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  68 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಪಿ ಟಿ ಎ ಅಧ್ಯಕ್ಸರಾದ ಪಿ ಕೆ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ  ವೋರ್ಕಾಡಿ ಗ್ರಾಮ ಪಂ ಸದಸ್ಯೆ ಶೀಲಾವತಿ ಯವರು ದ್ವಜಾರೋಹಣಗೈದರು. ವೇದಿಕೆಯಲ್ಲಿ  ಮಲ್ಲಿಕಾ,ಅಧ್ಯಾಪಕರಾದ ಅಬುಲ್ ಮಜೀದ್, ಉಸ್ಮಾನ್,ಜವುರ ಟೀಚರ್ ಹಾಗೂ ಸುಂದರಿ,ರೇವತಿ ಭಾರತಿ,ಅಬ್ದುಲ್ ಅಜೀಜ್, ಸದಾಶಿವ ಗಟ್ಟಿ, ಮಾಧವ, ಮುಂತಾದ ಗಣ್ಯ ವೈಕ್ತಿಗಳು ಉಪಸ್ಥಿತರಿದ್ದರು. 
 ಸಾಂಸ್ಕ್ರ್ತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು

Friday, 8 August 2014

ಸಾಕ್ಷರ 2014

        ಜಿ ಎಲ್ ಪಿ ಎಸ್ ಪಾತೂರಿನಲ್ಲಿ ಸಾಕ್ಷರಯೋಜನೆಯನ್ನು ವಾರ್ಡ್ ಸದಸ್ಯರಾದ ಸುಂದರಜೋಗಿಬೆಟ್ಟುರವರು              ಉದ್ಘಾಟಿಸಿದರು.ಪಿ.ಟಿ. ಅಧ್ಯಕ್ಷರಾದ ಪಿಕೆ ಅಬೂಬಕ್ಕರ್,ಎಂ.ಪಿ.ಟಿ.ಎ ಅಧ್ಯಕ್ಷರಾದ ಸುಂದರಿ,ಮತ್ತು ಹೆತ್ತವರು     ಉಪಸ್ಥಿತರಿದ್ದರು.ಮಜೀದ್ ಮಾಸ್ಟ್ ಸ್ವಾಗತಿಸಿ,ಉಸ್ಮಾನ್ ಮಾಸ್ಟ್ ಧನ್ಯವಾದವಿತ್ತರು.ಝವುರ ಟೀಚರ್ ಕಾರ್ಯಕ್ರಮ            ನಿರೂಪಿಸಿದರು.