Tuesday, 7 October 2014

         ಬೀಜ ವಿತರಣೆ

   ವರ್ಕಾಡಿ ಕೃಷಿ ವಿಜ್ಞಾನಕೇಂದ್ರದ ಸಹಾಯಕ ಕೃಷಿಆಫೀಸರ್ ರಾಧಕೃಷ್ಣನ್ ಮತ್ತು ಸಿಬಂದಿ ಗಂಗಾಧರ್ ರವರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ  ತರಕಾರಿ ಬೀಜಗಳನ್ನು ವಿತರಿಸಿದರು.

No comments:

Post a Comment