ಮಕ್ಕಳ
ದಿನಾಚರಣೆಯ ಪ್ರಯುಕ್ತ ತಾ-14-11-2014ನೇ
ಶುಕ್ರವಾರ ಬೆಳಿಗ್ಗೆ 10ಗಂಟೆಗೆ
ಸಾಕ್ಷರ ಮಕ್ಕಳ ಭಾಲಸಭೆಯನ್ನು
ನಡೆಸಲಾಯಿತು.ವಿದ್ಯಾರ್ಥಿಗಳಾದ
ರಾಫಿ ಅಧ್ಯಕ್ಷ
ಸ್ಥಾನವನ್ನು ,ತೀರ್ಥೆಶ್
ಅತಿಥಿ ಸ್ಥಾನವನ್ನು ವಹಿಸಿದರು.ಗಣೇಶ
ಸ್ವಾಗತಿಸಿ,ಮನ್ವಿತ್ ಧನ್ಯವಾದವಿತ್ತು ಸಂತೋಷ್
ಕಾರ್ಯಕ್ರಮ ನಿರೂಪಿಸಿದರು.ಮಕ್ಕಳಿಂದ
ಸಾಂಸ್ಕ್ರತಿಕ ಕಾರ್ಯಕ್ರಮ
ಜರಗಿತು.ಮಧ್ಯಾಹ್ನ
ವಿಶೇಷ ಊಟ ಮತ್ತು ಪಾಯಸವನ್ನು
ನೀಡಲಾಯಿತು.
No comments:
Post a Comment