Friday, 20 March 2015

               ವಿಜಯ ಬ್ಯಾಂಕ್ ಸುಂಕದಕಟ್ಟೆಶಾಖೆಯ ದತ್ತುಪುತ್ರಿ
 ಮೂರನೇ ತರಗತಿಯ ವಿಧ್ಯಾರ್ಥಿನಿಯಾದ ಕೃತಿಯು ಬಡಕುಟುಂಬದವಳಾಗ್ಗಿದ್ದು, ಈಕೆಯ ಮುಂದಿನ ಪದವಿಯವರೆಗಿನ ವಿಧ್ಯಾಭ್ಯಾಸದ ಸಂಪೂರ್ಣ ಜವಬ್ಧಾರಿಯನ್ನು  ವಿಜಯ ಬ್ಯಾಂಕ್ ಸುಂಕದಕಟ್ಟೆಶಾಖೆಯು ವಹಿಸಿಕೊಂಡು  ದತ್ತುಪುತ್ರಿಯನ್ನಾಗಿ ಸ್ವೀಕರಿಸಿದೆ.ಈಕೆಯು ನಿಡಿಂಭಿರಿಯ ಕೃಷ್ಣ ಲೀಲಾವತಿ ದಂಪತಿಯರ ಪುತ್ರಿ. 








No comments:

Post a Comment