Wednesday, 3 December 2014
ಕಲೋತ್ಸವದಲ್ಲಿ A GRADE ಪಡೆದ ಮಕ್ಕಳು
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ LP ಮಟ್ಟದ ಕನ್ನ಼ಡ ಕಥೆ ಹೇಳುವುದರಲ್ಲಿ A Grade ಪಡೆದ Assiyamathul vafiya binth
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ LP ಮಟ್ಟದ Mappilapatನಲ್ಲಿ A Grade ಪಡೆದ Kadeejath Kubra
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ LP ಮಟ್ಟದ ಕನ್ನ಼ಡ ಭಾಷಣದಲ್ಲಿ A Grade ಪಡೆದ Fathimath Irfana
Monday, 17 November 2014
ಅಭಿನಂದನೆಗಳು
ಕಾಸರಗೋಡು ಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಶಟಲ್ ನೆಟ್ ತಯಾರಿಯಾಲ್ಲಿ ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್.ಈತ ಕುರ್ಮಾನಿನ ಅಶ್ರಫ್ ನೇಭಿಸರವರ ಪುತ್ರ.
ಕಾಸರಗೋಡು ಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಶಟಲ್ ನೆಟ್ ತಯಾರಿಯಾಲ್ಲಿ ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್.ಈತ ಕುರ್ಮಾನಿನ ಅಶ್ರಫ್ ನೇಭಿಸರವರ ಪುತ್ರ.

ಕಾಸರಗೋಡು ಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಹುರಿಹಗ್ಗದ ಕಾಲೊರಸು ತಯಾರಿಯಾಲ್ಲಿ ಎ ಗ್ರೇಡ್ ಪಡೆದ ಮೊಹಮ್ಮದ್ ನೌಷದ್ ಮತ್ತು ವೇಸ್ಟ್ ಮೇಟಿರಿಯಲ್ ಪ್ರೋಡಕ್ಟ್ ತಯಾರಿಯಾಲ್ಲಿ ಎ ಗ್ರೇಡ್ ಪಡೆದ ಫಾತಿಮತ್ ಇರ್ಫಾನ.
Friday, 14 November 2014
ರಕ್ಷಕ ಸಂಗಮ ಮತ್ತು ಸಮವಸ್ತ್ರ ವಿತರಣೆ
ರಕ್ಷಕರ
ಮಾಹಿತಿ ಶಿಬಿರವು ನಮ್ಮ ಶಾಲೆಯಲ್ಲಿ
ದಿನಾಂಕ
14-11.2014
ಅಪರಾಹ್ನ 2
ಗಂಟೆಗೆ
ಸರಿಯಾಗಿ ಜರಗಿತು.ರಕ್ಷಕರು
ಮಾಹಿತಿ ಶಿಬಿರದಲ್ಲಿ ತುಂಬಾ
ಆಸಕ್ತಿಯಿಂದ ಭಾಗವಹಿಸಿದರು.
ರಕ್ಷಕರು
ಚರ್ಚೆಯಲ್ಲಿ ಉತ್ತಮ ರೀತಿಯಲ್ಲಿ
ಪಾಲ್ಗೊಂಡರು.
೧
.
ಮೌಲ್ಯಗಳು,ಮನೋಭಾವಗಳು,ಅಭ್ಯಾಸಗಳು
೨
.ಕಲಿಕಾ
ಬೆಂಬಲ
೩.
ಸೌಹಾರ್ದಯುತ
ಮನೆಯ ವಾತವರಣ
೪.
ಭಾವನಾತ್ಮಕ
ಬೆಂಬಲ
೫.ಮಗನೂ
ಮಗಳೂ ಒಂದೇ
ಇತ್ಯಾದಿ
ವಿಷಯಗಳ ಕುರಿತು ಚರ್ಚೆ
ನಡೆಸಲಾಯಿತು.ತರಗತಿಯ
ಬಳಿಕ ಉಚಿತ ಸಮವಸ್ತ್ರ ವಿತರಣಾ
ಕಾರ್ಯಕ್ರಮವು ಜರಗಿತು.ಈ
ಕಾರ್ಯಕ್ರಮಕ್ಕೆ ವರ್ಕಾಡಿ ಗ್ರಾಮ
ಪಂಚಾಯತಿನ ಉಪಾಧ್ಯಕ್ಷರಾದ ಪಿ
ಬಿ ಅಬುಬಕ್ಕರ್,ಮಂಜೇಶ್ವರ
ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀಮನ್
ನಂದಿಕೇಶನ್,ವಾರ್ಡ್
ಸದಸ್ಯ ಸುಂದರ ಜೋಗಿಬೆಟ್ಟು,
SMC Chairman PK Aboobacker,
ಹಾಗೂ
MPTA President
ಶ್ರೀಮತಿ
ರೇವತಿಯವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು.ಶಾಲಾ
ನಾಯಕಿಯಾದ ಫಾತಿಮತ್ತ್ ಇರ್ಫಾನ
ಸ್ವಾಗತಿಸಿ,ಉಸ್ಮಾನ್
ಮಾಸ್ಟ್ ಧನ್ಯವಾದವಿತ್ತರು.ಮಜೀದ್
ಮಾಸ್ಟ್ ಕಾರ್ಯಕ್ರಮ
ನಿರೂಪಿಸಿದರು.ರಾಷ್ಟಗೀತೆಯೊಂದಿಗೆ
ಸಮಾರಂಭವು ಮುಕ್ತಾಯವಾಯಿತು.
ಮಕ್ಕಳ
ದಿನಾಚರಣೆಯ ಪ್ರಯುಕ್ತ ತಾ-14-11-2014ನೇ
ಶುಕ್ರವಾರ ಬೆಳಿಗ್ಗೆ 10ಗಂಟೆಗೆ
ಸಾಕ್ಷರ ಮಕ್ಕಳ ಭಾಲಸಭೆಯನ್ನು
ನಡೆಸಲಾಯಿತು.ವಿದ್ಯಾರ್ಥಿಗಳಾದ
ರಾಫಿ ಅಧ್ಯಕ್ಷ
ಸ್ಥಾನವನ್ನು ,ತೀರ್ಥೆಶ್
ಅತಿಥಿ ಸ್ಥಾನವನ್ನು ವಹಿಸಿದರು.ಗಣೇಶ
ಸ್ವಾಗತಿಸಿ,ಮನ್ವಿತ್ ಧನ್ಯವಾದವಿತ್ತು ಸಂತೋಷ್
ಕಾರ್ಯಕ್ರಮ ನಿರೂಪಿಸಿದರು.ಮಕ್ಕಳಿಂದ
ಸಾಂಸ್ಕ್ರತಿಕ ಕಾರ್ಯಕ್ರಮ
ಜರಗಿತು.ಮಧ್ಯಾಹ್ನ
ವಿಶೇಷ ಊಟ ಮತ್ತು ಪಾಯಸವನ್ನು
ನೀಡಲಾಯಿತು.
Tuesday, 11 November 2014
Friday, 17 October 2014
ಅಭಿನಂದನೆಗಳು
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ ಕಾರ್ಡ್ ಮತ್ತು ಸ್ಚ್ರೋ ಬೋರ್ಡ್ ಪ್ರೋಡಕ್ಟ್ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ರಾಫಿ
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದನೆಟ್ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಮೊಹಮ್ಮದ್ ಅಲ್ತಾಫ್
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ coir door mat ತಯಾರಿಸುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಮೊಹಮ್ಮದ್ ನೌಷದ್
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Paper Craftನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಕದೀಜತ್ ಕುಬ್ರ
ಸೈಂಟ್ ಜೋಸೆಫ್ಎಯುಪಿ ಶಾಲೆ ಕಳಿಯೂರಿನಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿಪರಿಚಯಮೇಳದ Use and Waste material productನಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಫಾತಿಮತ್ತ್ ಇರ್ಫಾನ.
Saturday, 4 October 2014
Sunday, 7 September 2014
ಸಡಗರದ ಓಣಂ ಹಬ್ಬ
ಮಕ್ಕಳು
ಪೂಕ್ಕಳಂ ಹಾಕುವುದರ ಮೂಲಕ ಓಣಂ
ಹಬ್ಬವನ್ನು ಸಡಗರ ಸಂಭ್ರಮದಿಂದ
ಆಚರಿಸಲಾಯಿತು.ಅದ್ದೂರಿಯ
ಓಣಂಸದ್ಯವನ್ನು ಏರ್ಪಡಿಸಲಾಯಿತು.ನಿವೃತ
ಮುಖ್ಯೋಪಾಧ್ಯಯರಾದ ನರಸಿಂಹ
ಮಾಸ್ಟ್,ವಿಠಲ
ಮಾಸ್ಟ್,ವರ್ಕಾಡಿ
ಪಂಚಾಯತಿನ
ವಾರ್ಡ್
ಸದಸ್ಯೆಯಾದ ಶೀಲಾವತಿ,ಪಿ.ಟಿ.ಎ
ಅಧ್ಯಕ್ಷರಾದ ಪಿ.ಕೆ.ಅಬೂಬಕ್ಕರ್
ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಝವುರ
ಟೀಚರ್
ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್ ಮಾಸ್ಟ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್ ಮಾಸ್ಟ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.
Saturday, 6 September 2014
ಸಂಭ್ರಮದ ಶಿಕ್ಷಕ ದಿನಾಚರಣೆ
ನಿವೃತ ಮುಖ್ಯೋಪಾಧ್ಯಯರನ್ನು ಸನ್ಮಾನಿಸುವ ಮೂಲಕ ಶಿಕ್ಷಕ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.ನಿವೃತ ಮುಖ್ಯೋಪಾಧ್ಯಯರಾದ ನರಸಿಂಹ ಮಾಸ್ಟ್,ವಿಠಲ ಮಾಸ್ಟ್,ವರ್ಕಾಡಿ ಪಂಚಾಯತಿನ
ವಾರ್ಡ್ ಸದಸ್ಯೆಯಾದ ಶೀಲಾವತಿ,ಪಿ.ಟಿ.ಎ ಅಧ್ಯಕ್ಷರಾದ ಪಿ.ಕೆ.ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು.ಝವುರ ಟೀಚರ್ ಕಾರ್ಯಕ್ರಮವನ್ನು ಸ್ವಾಗತಿಸಿ ಉಸ್ಮಾನ್ ಮಾಸ್ಟ್ರವರು ಧನ್ಯವಾದವಿತ್ತರು.ಮಜೀದ್ ಮಾಸ್ಟ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.
Monday, 25 August 2014
Thursday, 21 August 2014
Friday, 15 August 2014
ಸಂಭ್ರಮದ 68ನೇ ಸ್ವಾತಂತ್ರ್ಯೋತ್ಸವ ಆಚರಣೆ
ಮಂಜೇಶ್ವರ:ಇಲ್ಲಿನ ವೋರ್ಕಾಡಿ ಪಂಚಾಯತಿನ ಪಾತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 68 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಪಿ ಟಿ ಎ ಅಧ್ಯಕ್ಸರಾದ ಪಿ ಕೆ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ವೋರ್ಕಾಡಿ ಗ್ರಾಮ ಪಂ ಸದಸ್ಯೆ ಶೀಲಾವತಿ ಯವರು ದ್ವಜಾರೋಹಣಗೈದರು. ವೇದಿಕೆಯಲ್ಲಿ ಮಲ್ಲಿಕಾ,ಅಧ್ಯಾಪಕರಾದ ಅಬುಲ್ ಮಜೀದ್, ಉಸ್ಮಾನ್,ಜವುರ ಟೀಚರ್ ಹಾಗೂ ಸುಂದರಿ,ರೇವತಿ ಭಾರತಿ,ಅಬ್ದುಲ್ ಅಜೀಜ್, ಸದಾಶಿವ ಗಟ್ಟಿ, ಮಾಧವ, ಮುಂತಾದ ಗಣ್ಯ ವೈಕ್ತಿಗಳು ಉಪಸ್ಥಿತರಿದ್ದರು.
ಸಾಂಸ್ಕ್ರ್ತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು
Tuesday, 12 August 2014
Subscribe to:
Posts (Atom)